Politicians should be suspended not the police
ಪೊಲೀಸರು ಕಂಟ್ರೋಲ್ ಮಾಡಲು ಆಗುವುದಿಲ್ಲ ಎಂದು ಮೊದಲೇ ಹೇಳಿದ್ದಾರೆ . chief minister ನೀನು ರಿಸೈನ್ ಮಾಡಿ ಮನೆಗೆ ಹೋಗು .
ಕಾಂಗ್ರೆಸ್ ಮುಕ್ತ ಭಾರತದ ಅವಶ್ಯಕತೆ ತುಂಬಾ ಇದೆ. ಪಾಪ ಪೊಲೀಸರು, ಅನುಭವಿಸಲಿ, ಅವರ ಕರ್ಮ.
ಕೊಲೆಗಡುಕ ನನಗೂ ಫ್ರೀ ನಿನಗೂ ಫ್ರೀ ಕಾಂಗ್ರೇಸ್ ಸರ್ಕಾರ💯💯☑️☑️😀😄😅😂🤣😃
ಮೊದಲು cm Dcm home minister ಮನೆಗೆ ಹೋಗಲಿ
Dayanand sir was such a good person
ಮೊದಲು ಸರ್ಕಾರವನ್ನೇ ಅಮಾನತ್ತಿನಲ್ಲಿ ಇಡಬೇಕು
ಗೃಹಮಂತ್ರಿ ರಾಜೀನಾಮೆ ನೀಡಬೇಕು
ಎತ್ತಿಗೆ ಜ್ವರ ಎಮ್ಮೆ ಗೆ ಬರೆ
ಸಿಎಂ ನೇರ ಹೊಣೆ, ಸಿಎಂ ಮನೆಗೆ ಹೋಗಬೇಕು
ಶ್ರೀ ಸಿದ್ದರಾಮಯ್ಯನವರಿಗೆ ನನ್ನದೊಂದು ಪ್ರಶ್ನೆ ಇದೆ, ಆ ಪೊಲೀಸ್ ಅಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂತ ನೀವು ಹೇಳ್ತಿದ್ದೀರಾ, ಹಾಗಾಗಿ ಅವರನ್ನು ಅಮಾನತು ಮಾಡ್ತೀನಿ ಅಂತ ನಿಮ್ಮ ನಿರ್ಧಾರಕ್ಕೆ ನಾನು ಒಪ್ಪುತ್ತೇನೆ, ನೀವು ಕರ್ನಾಟಕದ ಮುಖ್ಯಮಂತ್ರಿ ಹಾಗಿ ನಿಮ್ಮಗೆ ಸಾಮಾನ್ಯ ಜ್ಞಾನವಿಲ್ಲವೆ! ಯಾಕೇ ವಿಧಾನಸೌದ ದಲ್ಲಿ ಕಾರ್ಯಕ್ರಮ ವನ್ನು ಮಾಡಬೇಕಿದು ನೀವು ಕಾರ್ಯಕ್ರಮವನ್ನು ಮಾಡಿದ್ದೀರಿ ಎಂದರೆ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ! ರಾಜ್ಯದಲ್ಲಿ 11 ಜನ ಸುತ್ತಿದ್ದಾರೆ ಅಂದ್ರೆ ಅದಕ್ಕೆ ನೀವೇ ಜವಾಬ್ದಾರಿ ಹಾಗಾದರೆ ನಿಮ್ಮ ಮುಂದಿನ ಕ್ರಮ ಏನು? ನೀವು ರಾಜೀನಾಮೆ ಕೊಡುತ್ತೀರಾ Please anyone ask this question to Mr.Siddaramaiah.
Mr.Dayanand is good Commissioner
Dayanand sir was good commissioner in Bengaluru irrespective of politics - he was excellent police forever
Worst Government..irresponsible government Nonsense politicians.
ಡಿಕೆ ಸರ್ಗೆ ಯಾವದು ಸಿ ಡಿ ಸಿಕ್ಕಿಲ್ಲ ಅದ್ಕೆ ಕಣ್ಣೀರ್ ಬರ್ತಿದೆ ಅಷ್ಟೇ
Dayanand sir is good officer,, I saw closely... When he was SP in Belagavi..
ನಮ್ಮ ಕರ್ನಾಟಕ 20 ವರ್ಷ ಹಿಂದೆ ಹೋಗಿದೆ.
ಕರ್ನಾಟಕ ದ ಕಾನೂನು ಸುವವಸ್ಥೆ ಏಗಿದೆ ನೋಡಿ ಜನ ಯಾರನ್ನ ತೀರ್ಮಾನ ಮಾಡಿ ನಾವು ಯಾರನ್ನ ಜನ ಪ್ರತಿನಿಧಿ ಆಯ್ಕೆ ಮಾಡಿದೀವಿ ಇದ್ದಕ್ಕೆ ಕರ್ನಾಟಕ ಜನರೇ ಜವಾಬ್ದಾರರು...
Ranganna sir , your news analysis is good .. We people should take lessons from this about how we should go in such crowds in future. Our Safety we should take care of. System completely failure ..But Next time the administration to take hard decision before permitting such events By the by we should take ourselves
@naranapurvenkatagiri1421